Manjunath

warrant officer manjunath : ಹೊಸನಗರ ಮೂಲದ ಯೋಧ ಮಂಜುನಾಥ್ ಇನ್ನಿಲ್ಲ : ಪ್ಯಾರಾಚೂಟ್ ಅಪಘಾತದಲ್ಲಿ ದುರ್ಮರಣ

Hosanagara,warrant officer manjunath Died                                                     warrant officer manjunath Died ಆಗ್ರಾ, ಫೆಬ್ರವರಿ 7, 2025: : ಉತ್ತರ ಪ್ರದೇಶದ ಆಗ್ರಾದ ಮಲ್ಪುರ ಪ್ಯಾರಾಚೂಟ್ ಡ್ರೋಪ್ ಝೋನ್ನಲ್ಲಿ ನಡೆದ ತರಬೇತಿ ಅಭ್ಯಾಸದ ಸಂದರ್ಭದಲ್ಲಿ ಹೊಸನಗರ ತಾಲೂಕಿನ ಸಂಕೂರಿನ ಮೂಲದ  ವಾಯುಪಡೆಯವಾರಂಟ್ ಅಧಿಕಾರಿ  (IAF) ಮಂಜುನಾಥ್ ಪ್ರಾಣ ಕಳೆದುಕೊಂಡಿದ್ದಾರೆ . ಶುಕ್ರವಾರ…

Read More
Marikamba Temple Hosanagara

Marikamba Temple Hosanagara : ಹೊಸನಗರ ಮಾರಿಕಾಂಬ ದೇವಿ ಜಾತ್ರಾ ಮಹೋತ್ಸವಕ್ಕೇ ಚಾಲನೆ

Hosanagara,Marikamba Temple Hosanagara                                                     Marikamba Temple Hosanagara ಹೊಸನಗರ : ಪಟ್ಟಣದ ನಗರದೇವತೆ ಮಾರಿಕಾಂಬ ದೇವಿಯ ವಾರ್ಷಿಕ ಜಾತ್ರಾ ಮಹೋತ್ಸವ ಇಂದಿನಿಂದ (ಮಂಗಳವಾರ) ದಿಂದ ಆರಂಭವಾಗಿದೆ, ಫೆಬ್ರವರಿ 4ರಿಂದ 9ದಿನಗಳ ಕಾಲ ಮಾರಿಜಾತ್ರೆ ಸಂಭ್ರಮದಿಂದ ನಡೆಯಲಿದೆ. ಮಂಗಳವಾರ ಬೆಳಿಗ್ಗೆ ಪಟ್ಟಣದ ಗಣಪತಿ…

Read More
Sri Annapurneswari Travels Hosanagara

Sri Annapurneswari Travels Hosanagara: ಹೊಸ ಸ್ಲೀಪರ್ ಬಸ್ ಸೇವೆ: ಹೊಸನಗರದಿಂದ ಬೆಂಗಳೂರಿಗೆ ಶ್ರೀ ಅನ್ನಪೂರ್ಣೇಶ್ವರಿ ಟ್ರಾವೆಲ್ಸ್

Hosanagara,Sri Annapurneswari Travels Hosanagara , Hosanagara to Bangloore Ticket Booking.                                                     Sri Annapurneswari Travels Hosanagara ಹೊಸನಗರ : ಹೊಸನಗರದಿಂದ ಬೆಂಗಳೂರಿಗೆ ಪ್ರಯಾಣಿಕರಿಗೆ  ಆರಾಮದಾಯಕ ಪ್ರಯಾಣ  ನೀಡಲು ಶ್ರೀ ಅನ್ನಪೂರ್ಣೇಶ್ವರಿ ಟ್ರಾವೆಲ್ಸ್ ಹೆಸರಿನ ಹೊಸ ಹೈ-ಟೆಕ್ ಸ್ಲೀಪರ್ ಬಸ್…

Read More
Hosanagara marikamba jatre

Hosanagara marikamba jatre : ನಾಳೆಯಿಂದ ಹೊಸನಗರ ಶ್ರೀ ಮಾರಿಕಾಂಬ ದೇವಿಯ ಅದ್ದೂರಿ ಜಾತ್ರಾ ಮಹೋತ್ಸವ

Hosanagara, Hosanagara marikamba jatre.                                                     Hosanagara marikamba jatre ಹೊಸನಗರ : ತಾಲೂಕಿನ ಪ್ರಸಿದ್ಧ ಶ್ರೀ ಮಾರಿಕಾಂಬಾ ದೇವಿಯ ವಾರ್ಷಿಕ ಜಾತ್ರಾ ಮಹೋತ್ಸವ ಫೆಬ್ರವರಿ 4ರಿಂದ 9ದಿನಗಳ ಕಾಲ ವಿಜೃಂಭಣೆಯಿಂದ ನಡೆಯಲಿದ್ದು ಈ ಕುರಿತಾಗಿ ಮಾರಿಕಾಂಬಾ ಜಾತ್ರಾ ಸಮಿತಿಯ ಅಧ್ಯಕ್ಷ ಲಕ್ಷ್ಮಿನಾರಾಯಣ…

Read More

Road Safety : ಹೊಸನಗರ ಪೊಲೀಸ್ ಠಾಣೆ ಆವರಣದಲ್ಲಿ ರಸ್ತೆ ಸುರಕ್ಷತಾ ಸಪ್ತಾಹ ಕಾರ್ಯಕ್ರಮ

Hosanagara, Police Station, Road Safety.                                                     Road safety ಹೊಸನಗರ : ದಿನಾಂಕ 2 .2 .2025  ಭಾನುವಾರ ಹೊಸನಗರ ಪೊಲೀಸ್ ಠಾಣೆ ಆವರಣದಲ್ಲಿ  ರಸ್ತೆ ಸುರಕ್ಷತಾ ಸಪ್ತಾಹ ಕಾರ್ಯಕ್ರಮವನ್ನು ಏರ್ಪಡಿಸಲಾಗಿತ್ತು.. ಈ ಕಾರ್ಯಕ್ರಮವನ್ನ  ಉದ್ದೇಶಿಸಿ ಮಾತನಾಡಿದ ಹೊಸನಗರದ ಜೆ.ಎಂ.ಎಫ್.ಸಿ ನ್ಯಾಯಾಲಯದ…

Read More
Poonch

Poonch : ಜಮ್ಮುವಿನ ಪೂಂಛ್ ಬಳಿ ಸೇನಾ ವಾಹನ ದುರಂತ: ಕರ್ನಾಟಕದ ಮೂವರು ಯೋಧರು ಹುತಾತ್ಮ

                    Kashmir.Jammu,Hosanagara,Soliders,Poonch Accident.                                               5 Soldiers killed as vehicle falls into gorge in Poonch ಜಮ್ಮು ಮತ್ತು ಕಾಶ್ಮೀರ : ಪೂಂಚ್ ಜಿಲ್ಲೆಯ ಗಡಿ ನಿಯಂತ್ರಣ ರೇಖೆ ಬಳಿ ಮಂಗಳವಾರ…

Read More
Death News Hosanagara

Death News Hosanagara : ಚಾಮುಂಡೇಶ್ವರಿ ಕಾಫಿ ವರ್ಕ್ಸ್‌ನ ಮಾಲೀಕ ನಟರಾಜ್ ಇನ್ನಿಲ್ಲ

Hosanagara Death News,Nataraj.                                                     Death News Hosanagara ಹೊಸನಗರ: ಹೆಸರಾಂತ ಚಾಮುಂಡೇಶ್ವರಿ ಕಾಫಿ ವರ್ಕ್ಸ್‌ನ ಮಾಲೀಕರು  ಎಂ.ಕೆ.ನಟರಾಜ್ (78) ನಿಧನರಾಗಿದ್ದಾರೆ. ಅನಾರೋಗ್ಯದಿಂದ ಬಳಲುತ್ತಿದ್ದ ಅವರು ಕಳೆದ ನಾಲ್ಕು ದಿನಗಳಿಂದ ಶಿವಮೊಗ್ಗದ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಇಂದು ಮುಂಜಾನೆ ಅವರು ಕೊನೆಯುಸಿರೆಳೆದಿದ್ದಾರೆ….

Read More
sigandur

sigandur: ಕಳಸ ವಳ್ಳಿ ಪ್ರಕರಣ – ಮೂರು ಯುವಕರ ಮೃತದೇಹ ಪತ್ತೆ – ಸಂಪೂರ್ಣ ಮಾಹಿತಿ

Sigandur incident,3 people,sigandur today,Sharavathi backwaters near Sigandur, Chethan Jain,Sandeep,Raju.                                                     Three youths go missing ಸಾಗರ: ದಿನಾಂಕ: 13 ನವೆಂಬರ್ ನಲ್ಲಿ ಸಾಗರ ತಾಲ್ಲೂಕಿನ ಸಿಗಂದೂರು ಸಮೀಪದ ಕಳಸವಲ್ಲಿ  ನಲ್ಲಿ ತೆಪ್ಪ ಮುಳುಗಿ 5ವರಲ್ಲಿ 3 ಜನ ನೀರು…

Read More
Sigandur incident

Sigandur incident: ಸಿಗಂದೂರು ಕ್ಷೇತ್ರದ ಸಾಮಾಜಿಕ ಜಾಲತಾಣದ ನಿರ್ವಾಹಕನು ಸೇರಿ – ಮೂವರು ಯುವಕರು ನೀರು ಪಾಲು

Sigandur incident,3 people,sigandur today,Sharavathi backwaters near Sigandur, Chethan Jain,Sandeep,Raju.                                                     Three youths go missing ಸಾಗರ: ಮೂಲದ 3 ಜನ ಯುವಕರು ಕಳಸವಳ್ಳಿ ಹಿನ್ನೀರಿನಲ್ಲಿ ತೆಪ್ಪ ಮುಳಿಗೆ ನೀರುಪಾಲಾದ ಘಟನೆ ಇಂದು ಸಂಜೆ ಸಂಭವಿಸಿದೆ.  ಹೇಗಾಯ್ತು ಈ ಘಟನೆ: ಸಿಗಂದೂರು….

Read More
Durgamba Bus Accident

Durgamba Bus Accident : ದುರ್ಗಾಂಬ ಬಸ್ ಮತ್ತು ಭತ್ತ ಕೊಯ್ಯುವ ಮಷಿನ್ ಹೊತ್ತೊಯ್ಯುವ ಲಾರಿ ನಡುವೆ ಅಪಘಾತ – ಹೇಗಾಯ್ತು ಘಟನೆ

                   Durgamba Bus Accident,Ripponpete News,Kannada,NammaShivamogga.                                                     Durgamba Bus Accident ಹೊಸನಗರ: ತಾಲೂಕಿನ ರಿಪ್ಪನ್ ಪೇಟೆ ಸಮೀಪದ ಚಿಕ್ಕಜೆನಿ ಸರ್ಕಾರಿ ಪ್ರೌಢ ಶಾಲೆ ಎದುರು ಶಿವಮೊಗ್ಗದಿಂದ ಕುಂದಾಪುರಕ್ಕೆ ಸಾಗುತಿದ್ದ ಬಸ್…

Read More