Hanuman Chalis Dangal

Hanuman Chalis Dangal : ಹನುಮಾನ್ ಚಾಲೀಸಾ ದಂಗಲ್: ತೇಜಸ್ವಿ ಸೂರ್ಯ ಪೊಲೀಸ್ ವಶಕ್ಕೆ

Hanuman Chalis Dangala, Bangloore Tejasvi Surya. ಬೆಂಗಳೂರು: ಹನುಮಾನ್ ಚಾಲೀಸಾ ದಂಗಲ್ , ನಗರ್ತ ಪೇಟೆ ಬೆಂಗಳೂರಿನಲ್ಲಿ ಹನುಮಾನ್ ಚಾಲೀಸಾ ಹೇಳಿದಕ್ಕೆ  ಮೊಬೈಲ್ ಅಂಗಡಿಯ ಹಿಂದೂ ವ್ಯಕ್ತಿಯ ಮೇಲೆ ಏಕಯಕಿ 6 ಜನ ಮುಸ್ಲಿಂ ಯುವಕರು ಹಲ್ಲೆ ಮಾಡಿದ್ದ ಪರಿಣಾಮವಾಗಿ ಇಂದು ಬೆಂಗಳೂರಿನ ನಗರ್ತ ಪೇಟೆ ಬಳಿ, ಸಿದ್ದಣ್ಣ ಗಲ್ಲಿ ಬಳಿ ಸಹಸ್ರಾರು ಸಂಖ್ಯೆಯಲ್ಲಿ  ಹಿಂದೂ ಪರ ಸಂಘಟನೆಯ ಕಾರ್ಯಕರತರು ಧಾವಿಸಿದ್ದಾರೆ . ಎಲ್ಲೆಲ್ಲೂ ಹನುಮನ ಪರ ಘೋಷಣೆಗಳು ಕೇಳಿಬರುತ್ತಿವೆ ಸ್ಥಳಕ್ಕೆ ತೇಜಸ್ವಿ ಸೂರ್ಯ ಶೋಭಾ ಕರಂದ್ಲಾಜೆ ಧಾವಿಸಿದ್ದಾರೆ….

Read More
Manu Handadi Hosanagara

Manu handadi: ಜನಪರ ಕಾರ್ಯಕ್ರಮದೊಂದಿಗೆ ಜನರ ವಿಶ್ವಾಸಗಳಿಸುತ್ತಿರುವ ಸಂಸ್ಥೆ , ಜೆ.ಸಿ.ಐ ಡೈಮಂಡ್ ಹೊಸನಗರ : ಮನುಹಂದಾಡಿ

Manu handadi,Hosanagara,JCI Dimond HOsanagara,Namma Hosanagara,Shivamogga,Hosanagara News. ಹೊಸನಗರ: ತಾಲ್ಲೊಕಿನಾದ್ಯಂತ ಜನಪರ ಕಾರ್ಯಕ್ರಮ ಮಾಡಿಕೊಂಡು ಯುವಜನರಿಗೆ ಸಮಾಜಮುಖಿ ಕೆಲಸ ಮಾಡಲು ಹೊಸವೇದಿಕೆ ನೀಡಿ ಜನರ ವಿಶ್ವಾಸಗಳಿಸುತ್ತಿರುವ ಸಂಸ್ಥೆ ಜೆ.ಸಿ.ಐ ಡೈಮಂಡ್ (JCi Dimond) ಎಂದು ಹಾಸ್ಯಕಲಾವಿದರಾದ ಮನುಹಂದಾಡಿ (Manu Handadi) ಹೇಳಿದರು.ಪಟ್ಟಣದ ಜೆ.ಸಿ.ಐ ಡೈಮಂಡ್ ಹೊಸನಗರ ಆಯೋಜಿಸಿದ ಪದಗ್ರಣ ಹಾಗು ನಗೆಹಬ್ಬ ಸಮಾರಂಭದಲ್ಲಿ ಪಾಲ್ಗೊಂಡು ಮಾತನಾಡಿದರು.  ವ್ಯಾಟ್ಸಪ್.ಪೇಸ್ ಬುಕ್.ಟ್ವಿಟ್ಟರ್ ಗಿಂತಲು ವೇಗವಾಗಿ ಸುದ್ಧಿಕೊಡುವ ಮತ್ತೊಂದು ತಂತ್ರಜ್ಞಾನಯಾವುದಾದರು ಇದ್ದರೆ ಅದು ಹೆಂಡತಿಯಾಗಿದ್ದಾಳೆ ಎಂದು ಹಾಸ್ಯ ಚಟಾಕಿಯೊಂದಿಗೆ ಮಾತನಾಡಿದ ಅವರುತನ್ನಗಂಡನ…

Read More
Deforestation

Deforestation: ಅರಣ್ಯನಾಶದಿಂದ ಪರಿಸರದಲ್ಲಿ ಅಸಮತೋಲನಕ್ಕೆ ಕಾರಣವಾಗುತ್ತಿದೆ : ಮಾನ್ಯ ಶ್ರೀ ಸಂತೋಷ್‌ ಸರ್‌ ಹಿರಿಯ ವ್ಯವಹಾರ ನ್ಯಾಯದೀಶರು ಹೊಸನಗರ

Deforestation,Hosanagara School, Hosanagara Guruji School ಹೊಸನಗರ: ಮನುಷ್ಯರು  ತಮ್ಮ ಅನುಕೂಲಕ್ಕಾಗಿ ಮಾಡಿರುವ ಕೆಲವು ತಪ್ಪುಗಳಿಂದ   ಪರಿಸರದಲ್ಲಿ ಇಂದು ಅಸಮತೋಲನ ಉಂಟಾಗಿ ಇಂತಹ ಬರಗಾಲದ  ಪರಿಸ್ಥಿತಿ (Drought situation) ಎದುರಾಗಿದೆ  ಎಂದು ಹಿರಿಯ ವ್ಯವಹಾರ ನ್ಯಾಯದೀಶರು ಮತ್ತು ತಾಲ್ಲೂಕು ಕಾನೂನು ಸೇವಾ ಸಮಿತಿಯ ಅಧ್ಯಕ್ಷರಾದ  ಮಾನ್ಯ ಶ್ರೀ ಸಂತೋಷ್‌ ಎಂ ಎಸ್‌ ( Santhosh S ) ಇವರು ಹೇಳಿದರು ಪಟ್ಟಣದ ವಿದ್ಯಾಭಾರತಿ ಶಿಕ್ಷಣ ಸಂಸ್ಥೆಹಾಗು (ರಿ) ಶ್ರೀ ಗುರೂಜಿ ಇಂಟರ್‌ ನ್ಯಾಷನಲ್‌ ರೆಶಿಡೆನ್ಶಿಯಲ್‌ ಸ್ಕೂಲ್‌ (Shri Guruji International…

Read More
Hosanagara School

Hosanagara School: ಚಿಣ್ಣರ ಸಾಂಸ್ಕೃತಿಕ ವೈಭವಕ್ಕೆ ಸಜ್ಜಾಗುತ್ತಿದೆ ಹೊಸನಗರ

Hosanagara School, Chiinara Samskrutika Vaibhava,Namma Hosanagara  ಹೊಸನಗರ: ಹೊಸನಗರದ ಶಾಸಕರ ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಫೆಬ್ರವರಿ 25 26 ರಂದು ನೆಹರೂ ಮೈದಾನದಲ್ಲಿ  ಚಿಣ್ಣರ ಸಾಂಸ್ಕೃತಿಕ ವೈಭವ ಜರುಗಲಿದೆ.  ಶಾಲೆಯ ಹಿನ್ನಲೆ: ಸ್ವತಂತ್ರ ಪೂರ್ವದಲ್ಲಿ, ಹೊಸನಗರದ  ಹಳೆಯ ಕೋರ್ಟ್(Old Court) ಬಳಿಯ ಮುಸಾಫಿರ್ ಖಾನ(Musafir Khana), ಎಂಬ ಜಾಗದಲ್ಲಿ ಪ್ರಾರಂಬಗೊಂಡಿತ್ತು ಎಂಬ ಮಾಹಿತಿ ಇದೆ , ತದನಂತರದಲ್ಲಿ ಹೊಸನಗರದ ಪ್ರಮುಖ ಕುಟಂಬಗಳ ಸಹಾಯದಿಂದ ಈಗಿನ ಸರ್ಕಾರಿ ಹಿರಿಯ ಪ್ರಾಥಮಿಕ ಬಾಲಕರ ಶಾಲೆಯ (Boys School) ಪಕ್ಕದಲ್ಲಿ ಶಾಶ್ವತವಾಗಿ ನೆಲೆಕಂಡಿತು.  ಸ್ಥಾಪನೆಯ ಉದ್ದೇಶ: ಹೊಸನಗರದಲ್ಲಿ…

Read More
Good morning images in Kannada for Whatsapp

Good morning images in Kannada for Whatsapp: ಗುಡ್ ಮಾರ್ನಿಂಗ್ ವಾಟ್ಸಾಪ್ ಶುಭಾಶಯಗಳು

Good morning images in Kannada, Good morning images in Kannada for WhatsApp, good morning images in Kannada gif, Friday good morning images in Kannada, Sunday good morning images in Kannada, good morning images in Kannada thoughts, Saturday good morning images in Kannada, good morning images in Kannada, download Monday good morning images in kannada. ವಾಟ್ಸಾಪ್…

Read More