How to Calculate EMI

How to Calculate EMI : ₹1 ಲಕ್ಷ ವೈಯಕ್ತಿಕ ಸಾಲದ EMI ಲೆಕ್ಕಹಾಕುವುದು ಹೇಗೆ? ಬಡ್ಡಿ ಎಷ್ಟು ? ಸುಲಭ ಲೆಕ್ಕಾಚಾರ ನಿಮಗಾಗಿ

₹1 ಲಕ್ಷ ಸಾಲದ EMI (₹1 Lakh Loan EMI), ಬಡ್ಡಿದರ ಹೇಗೆ ಲೆಕ್ಕ ಹಾಕುವುದು? (How to Calculate Interest Rate?), ಸಾಲದ ಅವಧಿ ಮತ್ತು EMI (Loan Tenure and EMI), EMI ಹೋಲಿಕೆ (EMI Comparison), ವೈಯಕ್ತಿಕ ಸಾಲದ ಪ್ರಕ್ರಿಯೆ (Personal Loan Process), ಕಡಿಮೆ ಬಡ್ಡಿದರ ಸಾಲ (Low Interest Loan) ವೈಯಕ್ತಿಕ ಸಾಲದ EMI ಲೆಕ್ಕಹಾಕುವುದು ( EMI CALCULATOR ) ಹೇಗೆ?  ವೈಯಕ್ತಿಕ ಸಾಲವನ್ನು ಪಡೆಯುವ ಮುನ್ನ, ಮಾಸಿಕ…

Read More
Shivrajkumar in Hosanagara

Shivrajkumar: ಹೊಸನಗರದಲ್ಲಿ ಅಭಿಮಾನಿಗಳನ್ನ,ಕಾರ್ಯಕರ್ತರನ್ನ ಭೇಟಿ ಮಾಡಿದ ಹ್ಯಾಟ್ರಿಕ್ ಹೀರೋ

ShivarajKumar,Geetha Shivrajkumar,Beluru Gopal Krishna,MadhuBangarappa,Congress,Shivamogga Election 2024 #Election2024 ಹೊಸನಗರ : ಶಿವಮೊಗ್ಗ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿಯಾಗಿ ಗೀತಾ ಶಿವರಾಜಕುಮಾರ್ ಅವರು ನಿನ್ನೆ (20 March) ತಮ್ಮ ಪ್ರಚಾರ ಪ್ರಾರಂಭಿಸಿದ್ದಾರೆ. ಶಿವಮೊಗ್ಗ ಜಿಲ್ಲೆಯ ಕಾರೇಹಳ್ಳಿ ಇಂದ ಗೀತಾ ಶಿವರಾಜಕುಮಾರ್, ನಟ ಶಿವರಾಜ್ ಕುಮಾರ್  ಹಾಗೂ ಸಚಿವ ಮಧು ಬಂಗಾರಪ್ಪ ಹಾಗೂ ಅನೇಕ ಕಾಂಗ್ರೆಸ್ ಪಕ್ಷದ ಪ್ರಮುಖರು ರ‍್ಯಾಲಿಯಲ್ಲಿ ಪಾಲ್ಗೊಂಡಿದ್ದರು. ನಂತರ ಶಿವಮೊಗ್ಗದಲ್ಲಿ ಆಯೋಜಿಸಿದ್ದ ಸಭೆಯನ್ನು ಮುಗಿಸಿ  ಕೊಲ್ಲೂರಿನ ಕಡೆ ಪಯಣ ಮುಂದುವರಿಸಿದರು.            …

Read More
Hanuman Chalis Dangal

Hanuman Chalis Dangal : ಹನುಮಾನ್ ಚಾಲೀಸಾ ದಂಗಲ್: ತೇಜಸ್ವಿ ಸೂರ್ಯ ಪೊಲೀಸ್ ವಶಕ್ಕೆ

Hanuman Chalis Dangala, Bangloore Tejasvi Surya. ಬೆಂಗಳೂರು: ಹನುಮಾನ್ ಚಾಲೀಸಾ ದಂಗಲ್ , ನಗರ್ತ ಪೇಟೆ ಬೆಂಗಳೂರಿನಲ್ಲಿ ಹನುಮಾನ್ ಚಾಲೀಸಾ ಹೇಳಿದಕ್ಕೆ  ಮೊಬೈಲ್ ಅಂಗಡಿಯ ಹಿಂದೂ ವ್ಯಕ್ತಿಯ ಮೇಲೆ ಏಕಯಕಿ 6 ಜನ ಮುಸ್ಲಿಂ ಯುವಕರು ಹಲ್ಲೆ ಮಾಡಿದ್ದ ಪರಿಣಾಮವಾಗಿ ಇಂದು ಬೆಂಗಳೂರಿನ ನಗರ್ತ ಪೇಟೆ ಬಳಿ, ಸಿದ್ದಣ್ಣ ಗಲ್ಲಿ ಬಳಿ ಸಹಸ್ರಾರು ಸಂಖ್ಯೆಯಲ್ಲಿ  ಹಿಂದೂ ಪರ ಸಂಘಟನೆಯ ಕಾರ್ಯಕರತರು ಧಾವಿಸಿದ್ದಾರೆ . ಎಲ್ಲೆಲ್ಲೂ ಹನುಮನ ಪರ ಘೋಷಣೆಗಳು ಕೇಳಿಬರುತ್ತಿವೆ ಸ್ಥಳಕ್ಕೆ ತೇಜಸ್ವಿ ಸೂರ್ಯ ಶೋಭಾ ಕರಂದ್ಲಾಜೆ ಧಾವಿಸಿದ್ದಾರೆ….

Read More
Manu Handadi Hosanagara

Manu handadi: ಜನಪರ ಕಾರ್ಯಕ್ರಮದೊಂದಿಗೆ ಜನರ ವಿಶ್ವಾಸಗಳಿಸುತ್ತಿರುವ ಸಂಸ್ಥೆ , ಜೆ.ಸಿ.ಐ ಡೈಮಂಡ್ ಹೊಸನಗರ : ಮನುಹಂದಾಡಿ

Manu handadi,Hosanagara,JCI Dimond HOsanagara,Namma Hosanagara,Shivamogga,Hosanagara News. ಹೊಸನಗರ: ತಾಲ್ಲೊಕಿನಾದ್ಯಂತ ಜನಪರ ಕಾರ್ಯಕ್ರಮ ಮಾಡಿಕೊಂಡು ಯುವಜನರಿಗೆ ಸಮಾಜಮುಖಿ ಕೆಲಸ ಮಾಡಲು ಹೊಸವೇದಿಕೆ ನೀಡಿ ಜನರ ವಿಶ್ವಾಸಗಳಿಸುತ್ತಿರುವ ಸಂಸ್ಥೆ ಜೆ.ಸಿ.ಐ ಡೈಮಂಡ್ (JCi Dimond) ಎಂದು ಹಾಸ್ಯಕಲಾವಿದರಾದ ಮನುಹಂದಾಡಿ (Manu Handadi) ಹೇಳಿದರು.ಪಟ್ಟಣದ ಜೆ.ಸಿ.ಐ ಡೈಮಂಡ್ ಹೊಸನಗರ ಆಯೋಜಿಸಿದ ಪದಗ್ರಣ ಹಾಗು ನಗೆಹಬ್ಬ ಸಮಾರಂಭದಲ್ಲಿ ಪಾಲ್ಗೊಂಡು ಮಾತನಾಡಿದರು.  ವ್ಯಾಟ್ಸಪ್.ಪೇಸ್ ಬುಕ್.ಟ್ವಿಟ್ಟರ್ ಗಿಂತಲು ವೇಗವಾಗಿ ಸುದ್ಧಿಕೊಡುವ ಮತ್ತೊಂದು ತಂತ್ರಜ್ಞಾನಯಾವುದಾದರು ಇದ್ದರೆ ಅದು ಹೆಂಡತಿಯಾಗಿದ್ದಾಳೆ ಎಂದು ಹಾಸ್ಯ ಚಟಾಕಿಯೊಂದಿಗೆ ಮಾತನಾಡಿದ ಅವರುತನ್ನಗಂಡನ…

Read More