Need Help

Need Help:ಸಹಾಯಕ್ಕಾಗಿ ಮನವಿ : ತಮ್ಮ ಕೈಲಾದಷ್ಟು ಸಹಾಯ ಮಾಡಿ

Hosanagara,Accident,Shivu,Need Help, ಹೊಸನಗರ :  ತಾಲ್ಲೂಕಿನ ಗುಳ್ಳೇಕೊಪ್ಪ ಗ್ರಾಮದ ವಾಸಿ ಶಿವುರವರು ತಮ್ಮ ಮನೆಯ ಮೇಲೆ ಶೀಟಿನ ರಿಪೇರಿ ಮಾಡುವ ಸಂದರ್ಭದಲ್ಲಿ ಆಕಸ್ಮಿಕವಾಗಿ ಕೆಳಗೆ ಬಿದ್ದು ತಲೆಗೆ ತೀವ್ರತರವಾದ ಹೊಡೆತ ಬಿದ್ದು ಮೆದುಳಿಗೆ ಪೆಟ್ಟರಾಗಿರುತ್ತದೆ,  ಪ್ರಸ್ತುತ ಶಿವಮೊಗ್ಗದ ಮ್ಯಾಕ್ಸ್ ಆಸ್ಪತ್ರೆಯ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಈಗ ಈ ಕುಟುಂಬಕ್ಕೆ ಹಣದ ಸಹಾಯದ ಅವಶ್ಯಕತೆ ಇದೆ, ನೀವುಗಳು ಈ ಕೆಳಕಂಡ ನಂಬರ್ ಗೆ ಗೂಗಲ್ ಪೆ  ಅಥವಾ ಫೋನ್ ಪೆ ಮೂಲಕ ಹಣ ಕಳುಹಿಸಬಹುದು,  ನಂಬರ್: 8861511808 (ಅವರ ಪತ್ನಿಯ…

Read More
SSLC Results Karanataka

SSLC Results Karnataka : ಗುರೂಜಿ ಶಾಲೆಯ ವಿದ್ಯಾರ್ಥಿನಿ ಸಮೀಕ್ಷಾ ಆರ್ ನಾಯಕ್‌ ತಾಲೂಕಿಗೆ ಪ್ರಥಮ ರಾಜ್ಯಕ್ಕೆ 6ನೇ ರ‍್ಯಾಂಕ್‌

SSLC Results Karnataka,Hosanagara,Guruji International School Hosanagara,Shivamogga,Malenadu SSLC Results,Sri Guruji  International Residential School. Hosanagara  Samiksha R Naik, a student of Guruji School, is the first for the taluk. 6th rank for the state.  ಹೊಸನಗರ : ಪಟ್ಟಣದ ಗುರೂಜಿ ಶಾಲೆಯ ವಿದ್ಯಾರ್ಥಿನಿ ಸಮೀಕ್ಷಾ ಆರ್ ನಾಯಕ್‌ ಎಸ್ ಎಸ್ ಎಲ್.ಸಿ ಪರೀಕ್ಷೆಯಲ್ಲಿ ತಾಲೂಕಿಗೆ  ಪ್ರಥಮ ಹಾಗು ರಾಜ್ಯಕ್ಕೆ 6ನೇ ರ‍್ಯಾಂಕ್‌ ಪಡೆದಿದ್ದಾರೆ.  ಸೊನೆಲೆ ವ್ಯಾಪ್ತಿಯ ಸಮೀಕ್ಷಾ ಆರ್ ನಾಯಕ್ ಎಸ್…

Read More
SSLC Result

SSLC Result: ಹೊಸನಗರದ ಗುರೂಜಿ ಶಾಲೆ ಎಸ್.ಎಸ್.ಎಲ್‌ಸಿ ಪರೀಕ್ಷೆಯಲ್ಲಿ ಸತತ 10ನೇ ಬಾರಿ 100/ಫಲಿತಾಂಶ

SSLC Result,Hosanagara,Guruji International School Hosanagara,Shivamogga,Malenadu SSLC Results,Sri Guruji  International Residential School. Hosanagara  100/Result 10th Consecutive Time in Guruji School SSLC Exam, Hosnagara ಹೊಸನಗರ : 2023-24ನೇ ಸಾಲಿನ ಎಸ್ ಎಸ್ ಎಲ್ ಸಿ ಪರೀಕ್ಷೆಯಲ್ಲಿ ಪಟ್ಟಣದ ಹೆಸರಾಂತ ಶಿಕ್ಷಣ ಸಂಸ್ಥೆಯಾದ  ಶ್ರೀ ಗುರೂಜಿ ಇಂಟರ್ ನ್ಯಾಶನಲ್ ರೆಶಿಡೆನ್ಶಿಯಲ್ ಸ್ಕೂಲ್ ಸತತ 10ನೇ ಬಾರಿ 100/ ರ ಫಲಿತಾಂಶ ಪಡೆದಿದೆ. ಪರೀಕ್ಷೆಗೆ‌ ಕುಳಿತ  ಒಟ್ಟು 28 ವಿದ್ಯಾರ್ಥಿಗಳಲ್ಲಿ 18 ಜನವಿದ್ಯಾರ್ಥಿಗಳು ಡಿಸ್ಟಿಂಕ್ಸನ್  ಹಾಗು10 ಜನವಿದ್ಯಾರ್ಥಿಗಳು…

Read More
Voting awareness

Voting awareness : ಮತದಾನ ಜಾಗೃತಿಗಾಗಿ ಟೆಡ್ಡಿ ವೈಬ್ಸ್ ತಂಡದಿಂದ ವಿಭಿನ್ನ ಪ್ರಯತ್ನ

Voting awareness, Election, teddy, Viral news,Hosanagara, Election News. A different effort from Teddy Vibes instagram team for voting awareness ಮತದಾನ ನಮ್ಮ ಹಕ್ಕು..ಮತದಾನ ಜಾಗೃತಿಗಾಗಿ ಟೆಡ್ಡಿ ವೈಬ್ಸ್ instagram ತಂಡದಿಂದ ವಿಭಿನ್ನ ಪ್ರಯತ್ನ.ಪಟ್ಟಣದೆಲ್ಲಡೆ ಸಂಚರಿಸಿ ಮತದಾರರಲ್ಲಿ ಕಡ್ಡಾಯ ಮತದಾನ ಮಾಡುವಂತೆ ಜಾಗೃತಿ ಮೂಡಿಸುತ್ತಿರುವ ತಂಡ. ಹೊಸನಗರ : ದೇಶದೆಲ್ಲೆಡೆ ಮತದಾನ ಪ್ರಮಾಣ ಕಡಿಮೆಯಾಗುತ್ತಿರುವ  ಹಿನ್ನಲೆ, ಹೊಸನಗರ ಪಟ್ಟಣದ Teddy Vibeses ಯುವಕರ ತಂಡ ಪಟ್ಟಣದೆಲ್ಲೆಡೆ ಮತದಾರರಲ್ಲಿ ಕಡ್ಡಾಯ ಮತದಾನದ ಜಾಗೃತಿಗಾಗಿ ಟೆಡ್ಡಿ…

Read More
Voting awareness

Election boycott : ಚುನಾವಣಾ ಬಹಿಷ್ಕಾರವಲ್ಲ… ಮೂಲಭೂತ ಸೌಕರ್ಯಕ್ಕಾಗಿ ಹೋರಾಟ..

Election Boycott,Hosanagara,Modhi,Byr,Raghavendra,2024                                       Not election boycott… Struggle for infrastructure.. ಹೊಸನಗರ : ತಾಲೂಕಿನ ವಾರಂಬಳ್ಳಿ ಗ್ರಾಮಸ್ಥರು ಈ ಬಾರಿ ಲೋಕಸಭಾ ಚುನಾವಣೆಯನ್ನು ಬಹಿಷ್ಕರಿಸಲು ಮುಂದಾಗಿದ್ದಾರೆ ಆದರೇ ಇದನ್ನವರು ಚುನಾವಣಾ ಬಹಿಷ್ಕಾರ ಎನ್ನದೆ ಮೂಲಸೌಕರ್ಯಕ್ಕಾಗಿ ಹೋರಾಟ ಎನ್ನುತ್ತಿದ್ದಾರೆ.  ಹೌದು ಹೊಸನಗರ ಪಟ್ಟಣದಿಂದ ಕೆಲವೇ ಕಿಲೋಮೀಟರ್ಗಳ ದೂರದಲ್ಲಿರುವ ಈ ವಾರಂಬಳ್ಳಿ  ಗ್ರಾಮದಲ್ಲಿ ನೆಟ್ವರ್ಕ್ ಸಮಸ್ಯೆ…

Read More
Holi 2024

Holi 2024 : ಹೊಸನಗರದಲ್ಲಿಆರ್ ,ಎಸ್, ಎಸ್ ಸ್ವಯಂ ಸೇವಕರಿಂದ ಅದ್ದೂರಿ ಹೋಳಿ ಆಚರಣೆ

holi 2024 date,holi wishes,happy holi wishes. ಹೊಸನಗರ : ದಿನಾಂಕ: 24 ಮಾರ್ಚ್ ರಂದು ಪಟ್ಣದ ಸಾರ್ವಜನಿಕ ಕ್ರೀಡಾಂಗಣದಲ್ಲಿ ಆರ್‌,ಎಸ್, ಎಸ್ ಕಾರ್ಯಕರ್ತರು ಬಹು ವಿಜೃಂಭಣೆಯಿಂದ ಹೋಳಿ ಹಬ್ಬವನ್ನು ಆಚರಿಸಿದರು.ಸಂಘದ ಪ್ರಾರ್ಥನೆ ಮುಗಿದ ನಂತರ 50ಕ್ಕು ಹೆಚ್ಚು ಸ್ವಯಂ ಸೇವಕರು ಪರಸ್ಪರ ಬಣ್ಣ ಎರಚುವ ಮೂಲಕ ಹೋಳಿ ಹಬ್ಬಕ್ಕೆ  ಚಾಲನೆ ನೀಡಿದರು.     ಪಟ್ಟಣದ ಪ್ರಮುಖ ರಸ್ತೆಗಳಲ್ಲಿ ತೆರಳಿ ಮಿತ್ರರಿಗೆ,ಹಾಗು ಮಾತೆಯರಿಗೆ ಬಣ್ಣವನ್ನು ನೀಡಿ ಶುಭಾಶಯ ಕೋರಿ ಜಾತಿ,ಪಂಥ.ಮತ.ಬಡವ.ಬಲ್ಲಿದ ಎಂಭ ಬೇಧವಿಲ್ಲದೆ ನಾವೆಲ್ಲರು ತಾಯಿ ಭಾರತ…

Read More
Manu Handadi Hosanagara

Manu handadi: ಜನಪರ ಕಾರ್ಯಕ್ರಮದೊಂದಿಗೆ ಜನರ ವಿಶ್ವಾಸಗಳಿಸುತ್ತಿರುವ ಸಂಸ್ಥೆ , ಜೆ.ಸಿ.ಐ ಡೈಮಂಡ್ ಹೊಸನಗರ : ಮನುಹಂದಾಡಿ

Manu handadi,Hosanagara,JCI Dimond HOsanagara,Namma Hosanagara,Shivamogga,Hosanagara News. ಹೊಸನಗರ: ತಾಲ್ಲೊಕಿನಾದ್ಯಂತ ಜನಪರ ಕಾರ್ಯಕ್ರಮ ಮಾಡಿಕೊಂಡು ಯುವಜನರಿಗೆ ಸಮಾಜಮುಖಿ ಕೆಲಸ ಮಾಡಲು ಹೊಸವೇದಿಕೆ ನೀಡಿ ಜನರ ವಿಶ್ವಾಸಗಳಿಸುತ್ತಿರುವ ಸಂಸ್ಥೆ ಜೆ.ಸಿ.ಐ ಡೈಮಂಡ್ (JCi Dimond) ಎಂದು ಹಾಸ್ಯಕಲಾವಿದರಾದ ಮನುಹಂದಾಡಿ (Manu Handadi) ಹೇಳಿದರು.ಪಟ್ಟಣದ ಜೆ.ಸಿ.ಐ ಡೈಮಂಡ್ ಹೊಸನಗರ ಆಯೋಜಿಸಿದ ಪದಗ್ರಣ ಹಾಗು ನಗೆಹಬ್ಬ ಸಮಾರಂಭದಲ್ಲಿ ಪಾಲ್ಗೊಂಡು ಮಾತನಾಡಿದರು.  ವ್ಯಾಟ್ಸಪ್.ಪೇಸ್ ಬುಕ್.ಟ್ವಿಟ್ಟರ್ ಗಿಂತಲು ವೇಗವಾಗಿ ಸುದ್ಧಿಕೊಡುವ ಮತ್ತೊಂದು ತಂತ್ರಜ್ಞಾನಯಾವುದಾದರು ಇದ್ದರೆ ಅದು ಹೆಂಡತಿಯಾಗಿದ್ದಾಳೆ ಎಂದು ಹಾಸ್ಯ ಚಟಾಕಿಯೊಂದಿಗೆ ಮಾತನಾಡಿದ ಅವರುತನ್ನಗಂಡನ…

Read More
Deforestation

Deforestation: ಅರಣ್ಯನಾಶದಿಂದ ಪರಿಸರದಲ್ಲಿ ಅಸಮತೋಲನಕ್ಕೆ ಕಾರಣವಾಗುತ್ತಿದೆ : ಮಾನ್ಯ ಶ್ರೀ ಸಂತೋಷ್‌ ಸರ್‌ ಹಿರಿಯ ವ್ಯವಹಾರ ನ್ಯಾಯದೀಶರು ಹೊಸನಗರ

Deforestation,Hosanagara School, Hosanagara Guruji School ಹೊಸನಗರ: ಮನುಷ್ಯರು  ತಮ್ಮ ಅನುಕೂಲಕ್ಕಾಗಿ ಮಾಡಿರುವ ಕೆಲವು ತಪ್ಪುಗಳಿಂದ   ಪರಿಸರದಲ್ಲಿ ಇಂದು ಅಸಮತೋಲನ ಉಂಟಾಗಿ ಇಂತಹ ಬರಗಾಲದ  ಪರಿಸ್ಥಿತಿ (Drought situation) ಎದುರಾಗಿದೆ  ಎಂದು ಹಿರಿಯ ವ್ಯವಹಾರ ನ್ಯಾಯದೀಶರು ಮತ್ತು ತಾಲ್ಲೂಕು ಕಾನೂನು ಸೇವಾ ಸಮಿತಿಯ ಅಧ್ಯಕ್ಷರಾದ  ಮಾನ್ಯ ಶ್ರೀ ಸಂತೋಷ್‌ ಎಂ ಎಸ್‌ ( Santhosh S ) ಇವರು ಹೇಳಿದರು ಪಟ್ಟಣದ ವಿದ್ಯಾಭಾರತಿ ಶಿಕ್ಷಣ ಸಂಸ್ಥೆಹಾಗು (ರಿ) ಶ್ರೀ ಗುರೂಜಿ ಇಂಟರ್‌ ನ್ಯಾಷನಲ್‌ ರೆಶಿಡೆನ್ಶಿಯಲ್‌ ಸ್ಕೂಲ್‌ (Shri Guruji International…

Read More
Hosanagara School

Hosanagara School: ಚಿಣ್ಣರ ಸಾಂಸ್ಕೃತಿಕ ವೈಭವಕ್ಕೆ ಸಜ್ಜಾಗುತ್ತಿದೆ ಹೊಸನಗರ

Hosanagara School, Chiinara Samskrutika Vaibhava,Namma Hosanagara  ಹೊಸನಗರ: ಹೊಸನಗರದ ಶಾಸಕರ ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಫೆಬ್ರವರಿ 25 26 ರಂದು ನೆಹರೂ ಮೈದಾನದಲ್ಲಿ  ಚಿಣ್ಣರ ಸಾಂಸ್ಕೃತಿಕ ವೈಭವ ಜರುಗಲಿದೆ.  ಶಾಲೆಯ ಹಿನ್ನಲೆ: ಸ್ವತಂತ್ರ ಪೂರ್ವದಲ್ಲಿ, ಹೊಸನಗರದ  ಹಳೆಯ ಕೋರ್ಟ್(Old Court) ಬಳಿಯ ಮುಸಾಫಿರ್ ಖಾನ(Musafir Khana), ಎಂಬ ಜಾಗದಲ್ಲಿ ಪ್ರಾರಂಬಗೊಂಡಿತ್ತು ಎಂಬ ಮಾಹಿತಿ ಇದೆ , ತದನಂತರದಲ್ಲಿ ಹೊಸನಗರದ ಪ್ರಮುಖ ಕುಟಂಬಗಳ ಸಹಾಯದಿಂದ ಈಗಿನ ಸರ್ಕಾರಿ ಹಿರಿಯ ಪ್ರಾಥಮಿಕ ಬಾಲಕರ ಶಾಲೆಯ (Boys School) ಪಕ್ಕದಲ್ಲಿ ಶಾಶ್ವತವಾಗಿ ನೆಲೆಕಂಡಿತು.  ಸ್ಥಾಪನೆಯ ಉದ್ದೇಶ: ಹೊಸನಗರದಲ್ಲಿ…

Read More
Hosanagara Accident

Hosanagara Accident : ಕರಿನಗೊಳ್ಳಿ ಸಮೀಪ ಭೀಕರ ರಸ್ತೆ ಅಪಘಾತ

Hosanagara Accident,Shivamogga News,Truck Accident ಹೊಸನಗರ: ಹೊಸನಗರ ಪೊಲೀಸ್ ಠಾಣ ವ್ಯಾಪ್ತಿಯ ಎಂ. ಗುಡ್ಡೆಕೊಪ್ಪ ಗ್ರಾಮ ಪಂಚಾಯತ್ ಎದುರು ರಾಜ್ಯ ಹೆದ್ದಾರಿ 17 ರಲ್ಲಿ ಇಂದು ಸಂಜೆ 6.40 ರ ಸುಮಾರಿಗೆ ಹೊಸನಗರದಿಂದ ಶಿವಮೊಗ್ಗ ಕಡೆಗೆ ಹೋಗುತಿದ್ದ ಮಾರುತಿ ಓಮ್ನಿ ಹಾಗೂ ಶಿವಮೊಗ್ಗ ಕಡೆಯಿಂದ ಹೊಸನಗರ ಕಡೆಗೆ ಸಾಗುತ್ತಿದ್ದ ಟಿಪ್ಪರ್ ಲಾರಿ ನಡುವೆ ಮುಖಾಮುಖಿ ಡಿಕ್ಕಿ ಸಂಭವಿಸಿದ್ದು  4 ಮಕ್ಕಳು ಸೇರಿದಂತೆ ಗಾಡಿಯಲ್ಲಿದ್ದ ಹಲವರಿಗೆ ಗಂಭೀರ ಗಾಯಗಳಾಗಿದ್ದು ಹೊಸನಗರ ಸರ್ಕಾರಿ ಆಸ್ಪತ್ರೆಗೆ ಕೊಂಡೊಯ್ದು ಅಲ್ಲಿಂದ ಹೆಚ್ಚಿನ ಚಿಕಿತ್ಸೆಗಾಗಿ ಮಣಿಪಾಲ್ ಮತ್ತು ಶಿವಮೊಗ್ಗ…

Read More