Hanuman Chalis Dangal : ಹನುಮಾನ್ ಚಾಲೀಸಾ ದಂಗಲ್: ತೇಜಸ್ವಿ ಸೂರ್ಯ ಪೊಲೀಸ್ ವಶಕ್ಕೆ

Hanuman Chalis Dangala, Bangloore Tejasvi Surya.
ಬೆಂಗಳೂರು: ಹನುಮಾನ್ ಚಾಲೀಸಾ ದಂಗಲ್ , ನಗರ್ತ ಪೇಟೆ ಬೆಂಗಳೂರಿನಲ್ಲಿ ಹನುಮಾನ್ ಚಾಲೀಸಾ ಹೇಳಿದಕ್ಕೆ ಮೊಬೈಲ್ ಅಂಗಡಿಯ ಹಿಂದೂ ವ್ಯಕ್ತಿಯ ಮೇಲೆ ಏಕಯಕಿ 6 ಜನ ಮುಸ್ಲಿಂ ಯುವಕರು ಹಲ್ಲೆ ಮಾಡಿದ್ದ ಪರಿಣಾಮವಾಗಿ ಇಂದು ಬೆಂಗಳೂರಿನ ನಗರ್ತ ಪೇಟೆ ಬಳಿ, ಸಿದ್ದಣ್ಣ ಗಲ್ಲಿ ಬಳಿ ಸಹಸ್ರಾರು ಸಂಖ್ಯೆಯಲ್ಲಿ ಹಿಂದೂ ಪರ ಸಂಘಟನೆಯ ಕಾರ್ಯಕರತರು ಧಾವಿಸಿದ್ದಾರೆ .
ಎಲ್ಲೆಲ್ಲೂ ಹನುಮನ ಪರ ಘೋಷಣೆಗಳು ಕೇಳಿಬರುತ್ತಿವೆ ಸ್ಥಳಕ್ಕೆ ತೇಜಸ್ವಿ ಸೂರ್ಯ ಶೋಭಾ ಕರಂದ್ಲಾಜೆ ಧಾವಿಸಿದ್ದಾರೆ. ಹಲ್ಲೆಗೊಳಗಾದ ಮುಕೇಶ್ ನನ್ನ ಗೃಹ ಬಂಧನ ಮಾಡಿದ್ದಾರೆ. ಆರೋಪಿಗಳಾದ 6 ಜನರಲ್ಲಿ 5 ಜನರ ಬಂಧನವಾಗಿದೆ ಆಗಿದೆ ಇನ್ನೊಬ್ಬನ ಬಂಧನ ಆಗಲೇಬೇಕು ಎಂದು ಬಿ.ಜೆ.ಪಿ ಕಾರ್ಯಕರತರು ಹಾಗೂ ಹಿಂದೂ ಪರ ಸಂಘಟನೆಗಳು ಒತ್ತಾಯಿಸುತ್ತಿದ್ದಾರೆ . ಸ್ಥಳದಲ್ಲಿ ಸಹಸ್ರಾರು ಸಂಖ್ಯೆಯಲ್ಲಿ ಹನುಮಾನ್ ಚಾಲೀಸಾ, ಭಜನೆ ಪಠಣ ಮಾಡಿದ ಮಹಿಳೆಯರು.
ತೇಜಸ್ವಿ ಸೂರ್ಯ ಪೊಲೀಸ್ ವಶಕ್ಕೆ; ಘಟನೆಯ ತೀವ್ರತೆ ನಿಲ್ಲಿಸಿಲು ತೇಜಸ್ವಿ ಸೂರ್ಯರವನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
ನಿಮ್ಮ ಅಭಿಪ್ರಾಯವನ್ನು ಮುಕ್ತವಾಗಿ ಕಾಮೆಂಟ್ ಬಾಕ್ಸ್ನಲ್ಲಿ ತಿಳಿಸಿ
Hanuman Chalis Dangala, Bangloore Tejasvi Surya.